ಬದಲಾವಣೆಯ ಕಥೆಗಳು

StoriesofChangee

ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

youtube play iconನಕ್ಷತ್ರಗಳು | ಧರಂ ವಿಷ್ಣು ನಾಯಕ್‌, ಉತ್ತರ ಕನ್ನಡ, ಕರ್ನಾಟಕ

ನಕ್ಷತ್ರಗಳು | ಧರಂ ವಿಷ್ಣು ನಾಯಕ್‌, ಉತ್ತರ ಕನ್ನಡ, ಕರ್ನಾಟಕ

Tune into Episode 05 of Nakshatragalu in which Umashankar Periodi tells us about the Dharm Vishnu Nayak, a teacher in Uttara Kannada, Karnataka, who transformed education at his school.

ಪ್ರಧಾನ ಕಥನಗಳು
youtube play iconಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

ಪ್ರಧಾನ ಕಥನಗಳು
youtube play iconಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

ಹೊಯ್ಸಳ ದೇವಾಲಯದ ಗೋಡೆಗಳಲ್ಲಿರುವ ಕೆತ್ತನೆಯನ್ನು ಹಾಗೂ ಏರೋಬಿಕ್ಸ್‌ ತರಬೇತುದಾರರ ಚುರುಕಾದ ಚಲನೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಎರಡನ್ನೂ ಒಟ್ಟಿಗೆ ತಂದಾಗ, ಬೆಂಗಳೂರಿನ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲ ಕಾರ್ಯಯೋಜನೆಯೊಂದು ನಿಮ್ಮೆದುರು ಬಂದು ನಿಲ್ಲುತ್ತದೆ.

ಪ್ರಧಾನ ಕಥನಗಳು
youtube play iconಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು

ಭಾರತದಲ್ಲಿ ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ನೆರವು ಒದಗಿಸುವ ನಮ್ಮ ಕಾರ್ಯದ ಭಾಗವಾಗಿ ಮುಖ್ಯವಾಗಿ ನಾವು ಅಸ್ತಿತ್ವದಲ್ಲಿರುವ ದೂರದ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಯಿತು. ಆ ಕಾಲದ ಹೇಳಿಕೊಳ್ಳದ ಒಂದು ಕಥೆ ಇಲ್ಲಿದೆ.

ಪ್ರಧಾನ ಕಥನಗಳು
youtube play iconಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಭಾರತದಲ್ಲಿ ಕೋವಿಡ್‌ – 19 ದಾಖಲೀಕರಣ | ಕಲಬುರಗಿಯ ಕಥೆ

ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೊದಲ ಸಚಿತ್ರ ವರದಿಯಾಗಿದೆ: ಮಾನವೀಯ ಬಿಕ್ಕಟ್ಟು, ಉಂಟಾದ ವಿನಾಶ, ಮತ್ತು ಕಷ್ಟಸಾಧ್ಯವಾದ ಪ್ರತಿಕ್ರಿಯೆಯನ್ನು ಇದು ಬಿಂಬಿಸುತ್ತದೆ.

ಪ್ರಧಾನ ಕಥನಗಳು
youtube play iconಪರ್ವತ ಪ್ರದೇಶದಲ್ಲೊಂದು ಪುಸ್ತಕ ಮೇಳ | ಅಲ್ಮೋರಾ

ಪರ್ವತ ಪ್ರದೇಶದಲ್ಲೊಂದು ಪುಸ್ತಕ ಮೇಳ | ಅಲ್ಮೋರಾ

ಪುಸ್ತಕಗಳ ಕಂತೆಯೊಂದು ಬೃಹತ್‌ ಪುಸ್ತಕ ಮೇಳವಾಗಿ ಬೆಳೆದು ಬಂದ ಕಥೆ

ಪ್ರಧಾನ ಕಥನಗಳು
© 2025 ಅಜೀಂ ಪ್ರೇಮ್‌ಜಿ ಫೌಂಡೇಶನ್ ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
This site is registered on wpml.org as a development site. Switch to a production site key to remove this banner.