ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಆರಂಭಿಕ ಬಾಲ್ಯ ಶಿಕ್ಷಣದ ಮೇಲೆ ಗಮನ ಹರಿಸುತ್ತಿದ್ದೇವೆ
ಈ ಮೊದಲು ನಾವು ಆಂಧ್ರ ಪ್ರದೇಶದಲ್ಲಿ ಎ.ಪಿ.ಆರ್.ಇ.ಎಸ್.ಟಿ ಅಧ್ಯಯನದ ಮೂಲಕ ಶೈಕ್ಷಣಿಕ ಸಂಶೋಧನೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದೆವು. ವಿದ್ಯಾರ್ಥಿಗಳ ಕಲಿಕಾ ಫಲಿತಾಂಶದ ಮೇಲೆ ಇನ್ಪುಟ್-ಆಧರಿತ ಮತ್ತು ಪ್ರೋತ್ಸಾಹಕ-ಆಧರಿಕ ಶಿಕ್ಷಣ ನೀತಿಗಳ ಪರಿಣಾಮವನ್ನು ಅರಿತುಕೊಳ್ಳುವುದೇ ಈ ಅಧ್ಯಯನದ ಉದ್ದೇಶವಾಗಿತ್ತು.
ತೆಲಂಗಾಣದಲ್ಲಿ ನಾವು ನಮ್ಮ ಲೋಕೋಪಕಾರಿ ಘಟಕದ ಪಾಲುದಾರರ ಮೂಲಕವೂ ಕೆಲಸ ಮಾಡುತ್ತಿದ್ದೇವೆ.