ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
Nakshatragalu EP 13 | Arathi, Devapura| Umashankar Periodi
Through her dedication and innovative approach, Arathi transformed a low-performing school into a vibrant, high-performing institution where children now thrive.
ನಕ್ಷತ್ರಗಳು ಸಂಚಿಕೆ 11 | ಸ್ಯಾಮುಯಲ್, ಖುರೇಷಿ ಮೊಹಲ್ಲಾ ಸ್ಕೂಲ್, ಸುರಪುರ್, ಯಾದಗಿರಿ | ಉಮಾಶಂಕರ ಪೆರಿಯೋಡಿ
ಮುಖ್ಯೋಪಾಧ್ಯಾಯರಾಗಿ ತಾವು ಆ ಶಾಲೆಗೆ ಬಂದಾಗ ಕೇವಲ 2 ವಿದ್ಯಾರ್ಥಿಗಳಿದ್ದ ಶಾಲೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಮಾಡಲು ಸ್ಯಾಮುಯಲ್ ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದರ ಸ್ಪೂರ್ತಿದಾಯಕ ಅನುಭವವನ್ನು ಈ ಸಂಚಿಕೆಯಲ್ಲಿ ಕೇಳಿರಿ. ಅವರ ಅಚಲ ನಿರ್ಧಾರವು ಖುರೇಷಿ ಮೊಹಲ್ಲಾ ಶಾಲೆಯನ್ನು ಈಗ ಕಲಿಕೆ ಮತ್ತು ಭರವಸೆಯ ಅಭಿವೃದ್ಧಿಶೀಲ ಸ್ಥಳವಾಗಿ ಪರಿವರ್ತಿಸಿದೆ.
ನಕ್ಷತ್ರಗಳು ಸಂಚಿಕೆ 12 | ನಿರ್ಮಲ ರೇವಣಗೋಳ, ಕಲಬುರಗಿ | ಉಮಾಶಂಕರ್ ಪೆರಿಯೋಡಿ
Nirmala is a teacher at Harijanvada Higher Primary School in Kadecherla, located in the Sedam block of Kalaburagi district. Under her leadership, explore how the once-neglected school transformed into a high-achieving and well-regarded institution in the area.
Nakshatragalu EP 11 | Samuel, Qureshi Mohalla School, Surpur, Yadgir | Umashankar Periodi
Suggested brief: From 2 children attending school when he arrived as a headmaster, find out how Samuel managed to bring nearly 100 students to attend school regularly. His unwavering dedication has transformed Qureshi Mohalla School into a thriving place of learning and hope.
Nakshatragalu EP 10 | Sumalatha H Kambli, Bagalkote, Karnataka | Umashankar Periodi
Find out how, over the last 11 years, teacher Sumalatha’s ingenuity and hard work transformed a school into a happy and vibrant learning space for its once neglected and underconfident students
ನಕ್ಷತ್ರಗಳು ಸಂಚಿಕೆ 09 | ಹೂಡ್ಲುಮನೆ ಹಿರಿಯ ಪ್ರಾಥಮಿಕ ಶಾಲೆಯ ಯಶೋಗಾಥೆ. ಉಮಾಶಂಕರ್ ಪೆರಿಯೋಡಿ ಅವರೊಂದಿಗೆ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅತ್ಯಂತ ಹಿಂದುಳಿದ ಹಳ್ಳಿಯೊಂದರಲ್ಲಿ (ನಂಜುಂಡಯ್ಯ ಸಮಿತಿ ವರದಿಯಂತೆೆ) ಇರುವ ಈ ಶಾಲೆಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.
ಕೋವಿಡ್-19ರ ಕಾಲದಲ್ಲಿ ಶಾಲಾ ಶಿಕ್ಷಣ: ಉತ್ತರಾಖಂಡದ ಒಂದು ಕಥನ
ಕೋವಿಡ್-19ರ ಕಾರಣದಿಂದ ಶಾಲೆಗಳು ಎರಡು ವರ್ಷಗಳ ಕಾಲ ಮುಚ್ಚಿದ ಸಂದರ್ಭದಲ್ಲಿ ಉಂಟಾದ ಬೋಧನೆ ಮತ್ತು ಕಲಿಕೆಯ ಬಿಕ್ಕಟ್ಟನ್ನು ಕುರಿತಾದ ಕಥೆ. ಇದು, ಮಕ್ಕಳ ಶಿಕ್ಷಣವು ನಿಲ್ಲದೆ ಮುಂದುವರೆಯುವಂತೆ ಖಚಿತಪಡಿಸಿಕೊಳ್ಳಲು ಉತ್ತರಾಖಂಡದ ಶಿಕ್ಷಕರು, ಮುಖ್ಯ ಶಿಕ್ಷಕರು, ಮತ್ತು ಮುಖ್ಯ ಶಿಕ್ಷಣಾಧಿಕಾರಿಗಳು ಹೇಗೆ ಸ್ಪಂದಿಸಿದರು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ.
ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್ ಡಿ. ಎಸ್. ಅವರೊಡನೆ ಉಮಾಶಂಕರ್ ಪೆರಿಯೋಡಿ ಅವರ ಸಂಭಾಷಣೆ
ನಕ್ಷತ್ರಗಳು ಪಾಡ್ಕ್ಯಾಸ್ಟ್ ಸರಣಿಯ 7ನೇ ಸಂಚಿಕೆಯಲ್ಲಿ, ಉಮಾಶಂಕರ್ ಪೆರಿಯೋಡಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಕ್ಷಕರೊಬ್ಬರ ಛಲ ಮತ್ತು ಅವಿರತ ಪರಿಶ್ರಮದ ಮೇಲೆ ಬೆಳಕು ಚೆಲ್ಲುತ್ತಾರೆ. ಬದಲಾವಣೆಯನ್ನು ತರುವುದರಲ್ಲಿ ವೆಂಕಟೇಶ್ ಅವರಿಗಿರುವ ಉತ್ಸಾಹವು ಅವರ ಹಳ್ಳಿಯ ಜೀವನೋಪಾಯಗಳು ಮತ್ತು ಆರ್ಥಿಕ ಭದ್ರತೆಗಳನ್ನೂ ಹೇಗೆ ಉತ್ತಮಗೊಳಿಸುತ್ತವೆ ಎಂದು ತಿಳಿಯಿರಿ.
Nakshatragalu EP 06 | Shivabasappa, Mandya, Karnataka
Umashankar Periodi (Head, Karnataka State) takes us through Shivabasappa’s (Teacher, Hulikere Higher Primary School, Mandya, Karnataka) journey of grit and determination.
ನಕ್ಷತ್ರಗಳು | ಧರಂ ವಿಷ್ಣು ನಾಯಕ್, ಉತ್ತರ ಕನ್ನಡ, ಕರ್ನಾಟಕ
Tune into Episode 05 of Nakshatragalu in which Umashankar Periodi tells us about the Dharm Vishnu Nayak, a teacher in Uttara Kannada, Karnataka, who transformed education at his school.
ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ
ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.